- ನಮ್ಮ ನೈತಿಕ ಪ್ರಕೃತಿ ಎಷ್ಟು ಉನ್ನತ ಮಟ್ಟದ್ದಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ.
- ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ.
- ಪರನಿಂದನೆ ಮಹಾಪಾಪ. ಸಾಧ್ಯವಾದರೆ ಕೈ ಚಾಚಿ ಸಹಾಯ ಮಾಡಿ, ಇಲ್ಲವಾದಲ್ಲಿ ಅವರ ಪಾಲಿಗೆ ಅವರು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಲು ಬಿಡಿ.
- ಶ್ರದ್ಧೆ, ಸಹನೆ, ಸತತ ಪ್ರಯತ್ನ ಜಯ ಸಾಧಿಸಲು ಅಗತ್ಯವಾಗಿ ಬೇಕಾದ ಮೂರು ಸಾಧನಗಳು. ಇವುಗಳ ಜೊತೆಗೆ ಆತ್ಮವಿಶ್ವಾಸವಿದ್ದರೆ ಮಾತ್ರವೇ ವಿಜಯಲಕ್ಷ್ಮಿ ಒಲಿಯುತ್ತಾಳೆ.
Sunday 11 March 2018
ಸ್ವಾಮಿ ವಿವೇಕಾನಂದರ ಕೆಲವು ನುಡಿಮುತ್ತುಗಳು.
ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಸಂವಿಧಾನದ ತಿದ್ದುಪಡಿಗಳು
ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಸಂವಿಧಾನದ ತಿದ್ದುಪಡಿಗಳು:
೧) ಮೂಲಭೂತ ಕರ್ತವ್ಯ ಸೇರ್ಪಡೆ, ಸಮಾಜವಾದಿ ಜಾತ್ಯಾತೀತ, ಸಮಗ್ರವಾದಿ ಪದಗಳನ್ನು ಪ್ರಸ್ತಾವನೆಗೆ ಸೇರ್ಪಡೆ: 42 ನೇ ತಿದ್ದುಪಡಿ 1976
೨) ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ಕೈಬಿಟ್ಟಿದ್ದು: 44 ನೇ ತಿದ್ದುಪಡಿ 1978
೩) ಮತದಾನ ವಯಸ್ಸನ್ನು 21 ರಿಂದ 18 ಕ್ಕೆ ಇಳಿಕೆ: 61 ನೇ ತಿದ್ದುಪಡಿ 1989
೪) ರಾ. ಪ. ಜಾ ಮತ್ತು ಪ. ಪಂ ಆಯೋಗ ಅವಕಾಶ : 65 ನೇ ತಿದ್ದುಪಡಿ 1990
೫) ಗ್ರಾಮಪಂಚಾಯಿತಿ: 73 ನೇ ತಿದ್ದುಪಡಿ, ನಗರ ಸಂಸ್ಥೆಗಳು: 74 ನೇ ತಿದ್ದುಪಡಿ 1992
೬) 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ : 86 ನೇ ತಿದ್ದುಪಡಿ 2002
೭) ಸರ್ವ ಶಿಕ್ಷಣ ಅಭಿಯಾನ : 93 ನೇ ತಿದ್ದುಪಡಿ 2005
೮) ಹೈಕ. ವಿಶೇಷ ಮೀಸಲಾತಿ: 98 ನೇ ತಿದ್ದುಪಡಿ 2013
ಇತ್ತೀಚೆಗಿನ ತಿದ್ದುಪಡಿಗಳು:
- 99 ನೇ ತಿದ್ದುಪಡಿ 2015: NJAC-national Judicial Appointment
- 100 ನೇ ತಿದ್ದುಪಡಿ 2015: ಭಾರತ - ಬಾಂಗ್ಲಾ ಗಡಿ ಪ್ರದೇಶಗಳ ಹಸ್ತಾಂತರ
- 101 ನೇ ತಿದ್ದುಪಡಿ 2017: GST
Subscribe to:
Posts (Atom)
ಪುರಾತನದಿಂದ ವರ್ತಮಾನದವರೆಗೂ ಗಮನ ಸೆಳೆದಿರುವ ಚಾತಕ ಪಕ್ಷಿ - Jacobin Cuckoo!!
ಏನೆಂದು ಬಣ್ಣಿಸಲಿ ನಿನ್ನ ಮಹಿಮೆಯ ಓ ಚಾತಕ ಪಕ್ಷಿಯೇ!? ಪುರಾಣದಲಿ ಜಾನಪದದಲಿ ಕಾಳಿದಾಸ ತುಳಸೀದಾಸ ಕುವೆಂಪುರಾದಿಯಾಗಿ ಕವಿವರ್ಯರ ವಿರಹ ಕಾವ್ಯ ಸಾಲುಗಳಲಿ ಮೆರೆಯುತಿರುವ ಉಪ...
-
ಷಡ್ದರ್ಶನಗಳು. ಸಂಖ್ಯಾಶಾಸ್ತ್ರ: ಕಪಿಲ ನ್ಯಾಯಶಾಸ್ತ್ರ: ಗೌತಮ ಯೋಗಶಾಸ್ತ್ರ: ಪತಂಜಲಿ ವೈಶೇಷಿಕ ಶಾಸ್ತ್ರ: ಕನದ ಪೂರ್ವಮೀಮಾಂಸ: ಜೈಮಿನಿ ಉತ್ತರಮೀಮಾಂಸ: ಬಾದರಾಯಣ
-
ಸರ್ವಜ್ಞನ ವಚನಗಳು ಮುಂದುವರೆದಿದೆ ... 22. ಆಡದೆಲೆ ಕೊಡುವವನು ರೂಢಿಯೊಳಗುತ್ತಮನು ಆಡಿ ಕೊಡುವವನು ಮಧ್ಯಮನು ಅಧಮ ತಾನಾಡಿ ಕೊಡದವನು ಸರ್ವ...
-
ಪ್ರಬಂಧ: ಕಪ್ಪುಹಣ (ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಒಂದು ಸಣ್ಣ ಕಾಣಿಕೆ!) ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶವಾಗಿದ್ದು, ಅಪಾರ ....