Sunday 11 March 2018

ಸ್ವಾಮಿ ವಿವೇಕಾನಂದರ ಕೆಲವು ನುಡಿಮುತ್ತುಗಳು.


  • ನಮ್ಮ ನೈತಿಕ ಪ್ರಕೃತಿ ಎಷ್ಟು ಉನ್ನತ ಮಟ್ಟದ್ದಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ.
  • ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ.
  • ಪರನಿಂದನೆ ಮಹಾಪಾಪ. ಸಾಧ್ಯವಾದರೆ ಕೈ ಚಾಚಿ ಸಹಾಯ ಮಾಡಿ, ಇಲ್ಲವಾದಲ್ಲಿ ಅವರ ಪಾಲಿಗೆ ಅವರು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಲು ಬಿಡಿ.
  • ಶ್ರದ್ಧೆ, ಸಹನೆ, ಸತತ ಪ್ರಯತ್ನ ಜಯ ಸಾಧಿಸಲು ಅಗತ್ಯವಾಗಿ ಬೇಕಾದ ಮೂರು ಸಾಧನಗಳು. ಇವುಗಳ ಜೊತೆಗೆ ಆತ್ಮವಿಶ್ವಾಸವಿದ್ದರೆ ಮಾತ್ರವೇ ವಿಜಯಲಕ್ಷ್ಮಿ ಒಲಿಯುತ್ತಾಳೆ.


ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಸಂವಿಧಾನದ ತಿದ್ದುಪಡಿಗಳು

ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಸಂವಿಧಾನದ ತಿದ್ದುಪಡಿಗಳು:
೧) ಮೂಲಭೂತ ಕರ್ತವ್ಯ ಸೇರ್ಪಡೆ, ಸಮಾಜವಾದಿ ಜಾತ್ಯಾತೀತ, ಸಮಗ್ರವಾದಿ ಪದಗಳನ್ನು ಪ್ರಸ್ತಾವನೆಗೆ ಸೇರ್ಪಡೆ: 42 ನೇ ತಿದ್ದುಪಡಿ 1976
೨) ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ಕೈಬಿಟ್ಟಿದ್ದು: 44 ನೇ ತಿದ್ದುಪಡಿ 1978
೩) ಮತದಾನ ವಯಸ್ಸನ್ನು 21 ರಿಂದ 18 ಕ್ಕೆ ಇಳಿಕೆ: 61 ನೇ ತಿದ್ದುಪಡಿ 1989
೪) ರಾ. ಪ. ಜಾ ಮತ್ತು ಪ. ಪಂ ಆಯೋಗ ಅವಕಾಶ : 65 ನೇ ತಿದ್ದುಪಡಿ 1990
೫) ಗ್ರಾಮಪಂಚಾಯಿತಿ: 73 ನೇ ತಿದ್ದುಪಡಿ, ನಗರ ಸಂಸ್ಥೆಗಳು: 74 ನೇ ತಿದ್ದುಪಡಿ 1992
೬) 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ : 86 ನೇ ತಿದ್ದುಪಡಿ 2002
೭) ಸರ್ವ ಶಿಕ್ಷಣ ಅಭಿಯಾನ : 93 ನೇ ತಿದ್ದುಪಡಿ 2005
೮) ಹೈಕ. ವಿಶೇಷ ಮೀಸಲಾತಿ: 98 ನೇ ತಿದ್ದುಪಡಿ 2013
ಇತ್ತೀಚೆಗಿನ ತಿದ್ದುಪಡಿಗಳು:
  • 99 ನೇ ತಿದ್ದುಪಡಿ  2015: NJAC-national Judicial Appointment
  • 100 ನೇ ತಿದ್ದುಪಡಿ 2015: ಭಾರತ - ಬಾಂಗ್ಲಾ ಗಡಿ ಪ್ರದೇಶಗಳ ಹಸ್ತಾಂತರ
  • 101 ನೇ ತಿದ್ದುಪಡಿ 2017: GST 

ಪುರಾತನದಿಂದ ವರ್ತಮಾನದವರೆಗೂ ಗಮನ ಸೆಳೆದಿರುವ ಚಾತಕ ಪಕ್ಷಿ - Jacobin Cuckoo!!

ಏನೆಂದು ಬಣ್ಣಿಸಲಿ ನಿನ್ನ ಮಹಿಮೆಯ ಓ ಚಾತಕ ಪಕ್ಷಿಯೇ!? ಪುರಾಣದಲಿ ಜಾನಪದದಲಿ ಕಾಳಿದಾಸ ತುಳಸೀದಾಸ ಕುವೆಂಪುರಾದಿಯಾಗಿ ಕವಿವರ್ಯರ ವಿರಹ ಕಾವ್ಯ ಸಾಲುಗಳಲಿ ಮೆರೆಯುತಿರುವ ಉಪ...